ಸೌರ ಮತ್ತು ಪವನ ವಿದ್ಯುತ್ತನ್ನು ಉತ್ಪಾದಿಸುವ ಕಂಪನಿಗಳು ನಿಧಾನವಾಗಿ ರಾಜಸ್ಥಾನದ ಒರಾಣ್ ಎನ್ನುವ ಪವಿತ್ರ ತೋಪುಗಳನ್ನು ನುಂಗುತ್ತಿವೆ. ಈ ನೈಸರ್ಗಿಕ ಹುಲ್ಲುಗಾವಲುಗಳನ್ನು ಸರ್ಕಾರವು ತನ್ನ ದಾಖಲೆಗಳಲ್ಲಿ ಬಂಜರು ಭೂಮಿ ಎಂದು ತಪ್ಪಾಗಿ ವರ್ಗೀಕರಿಸಿದೆ. ವೇಗವಾಗಿ ಬೆಳೆಯುತ್ತಿರುವ ಇಂಧನ ಉತ್ಪಾದಿಸುವ ಕಂಪನಿಗಳ ಉಪಸ್ಥಿತಿಯು ಈ ಒರಾಣ್ಗಳ ಪರಿಸರ ವ್ಯವಸ್ಥೆ ಮತ್ತು ಈ ಪ್ರದೇಶದ ಜನರ ಜೀವನೋಪಾಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಿವೆ
Authors
- Published in
- India
- Rights
- © Priti David,Urja,P. Sainath,Shankar N. Kenchanuru