ಪ್ರಸ್ತುತ ಕುನೋ ಅಭಯಾರಣ್ಯ ಪ್ರದೇಶವು ರಾಜಕೀಯ ಮೇಲಾಟದ ಸ್ಥಾನವಾಗಿ ಪರಿಣಮಿಸಿದೆ. ಹಣ ಮತ್ತು ಸರಕಾರಿ ಪ್ರಭಾವವು ಸಂರಕ್ಷಣಾ ಯೋಜನೆಯ ಸೋಗಿನಲ್ಲಿ ಚಿರತೆ ಸಫಾರಿಗೆ ಶಕ್ತಿ ತುಂಬುತ್ತಿದೆ. ಈ ಚಿರತೆಗಳಿಗಾಗಿ ಕಾಡನ್ನು ತೊರೆದು ಬೇರೆಡೆ ಸ್ಥಳಾಂತರಗೊಂಡ ಜನರು ಈಗಲೂ ಪಂಜರದ ಪ್ರಾಣಿಗಳಂತೆ ಬದುಕುತ್ತಿದ್ದು, ಉದ್ಯೋಗ, ಶಾಲೆ, ಉರುವಲು, ಮತ್ತು ಕುಡಿಯುವ ನೀರಿನಂತಹ ಸೌಲಭ್ಯಗಳಿಗಾಗಿ ಪರದಾಡುವಂತಾಗಿದೆ
Authors
- Published in
- India
- Rights
- © Priti David,P. Sainath,Shankar N. Kenchanuru