ಭದ್ರರಾಜು ಹತ್ತು ಲೀಟರ್ ನೀರು ತುಂಬಬಲ್ಲ ಮಣ್ಣಿನ ಮಡಕೆಗಳನ್ನು ತಯಾರಿಸುತ್ತಾರೆ. ಪ್ರತೀ ಕೆಲಸವನ್ನೂ ಕೈಯಲ್ಲೇ ಮಾಡುವ ಇವರಿಗೆ, ಇವರ ಪತ್ನಿ ಆಗಾಗ ನೆರವಾಗುತ್ತಾರೆ.ಆದರೆ ಕೊಡವಟಿಪುಡಿಯ ಬೇರೆ ಕುಂಬಾರರು ಈಗ ಯಂತ್ರಚಾಲಿತ ಚಕ್ರಗಳನ್ನು ಬಳಸುತ್ತಿದ್ದಾರೆ. ಎಪ್ಪತ್ತು ವರ್ಷ ಪ್ರಾಯದ ಈ ಅನುಭವಿ ಕುಂಬಾರರಿಗೆ ಯಂತ್ರ ಬಳಸುವುದು ಇಷ್ಟವಿಲ್ಲ
Authors
- Published in
- India
- Rights
- © Ashaz Mohammed,Sanviti Iyer,Charan Aivarnad