cover image: ಜಾಂಭಾಳಿ ಹರಳೆಣ್ಣೆಯ ಕೊನೆಯ ಹನಿ

20.500.12592/3tx9bqg

ಜಾಂಭಾಳಿ ಹರಳೆಣ್ಣೆಯ ಕೊನೆಯ ಹನಿ

21 Jan 2024

ಕಣ್ಣು ಹಾಯಿಸಿದಂತೆಲ್ಲ ಕಾಣುವ ಕೊಲ್ಹಾಪುರ ಜಿಲ್ಲೆಯ ಕಬ್ಬಿನ ಗದ್ದೆಗಳ ಸಮುದ್ರದ ನಡುವೆ ನಾರಾಯಣ್ ಮತ್ತು ಕುಸುಮ್ ಗಾಯಕ್ವಾಡ್ ಅವರ ಹರಳು ಗಿಡದ ತೋಟ ಪ್ರತ್ಯೇಕವಾಗಿ ದ್ವೀಪದಂತೆ ನಿಂತಿದೆ. ಕಳೆದ ಅರವತ್ತು ವರ್ಷಗಳಿಂದ ಹರಳು ಬೆಳೆಯುತ್ತಿರುವ ದಂಪತಿ ಗಾಣ ಬಳಸಿ ಅದರ ಎಣ್ಣೆಯನ್ನು ತೆಗೆಯುತ್ತಾರೆ. ಈಗೀಗ ಗಾಣದಿಂದ ಎಣ್ಣೆ ತೆಗೆಯುವವರು ಸಿಗುವುದು ಬಹಳ ಅಪರೂಪ

Authors

Sanket Jain,Dipanjali Singh,Shankar N. Kenchanuru

Published in
India
Rights
© Sanket Jain,Dipanjali Singh,Shankar N. Kenchanuru